Counselling, protection and support for women and girls facing harassment and violence.
ಶ್ರೀದೇವಿ ನಿಲಯ, ಚಿಕ್ಕಮಸೀದಿ ಬೀದಿ, ಪಾಂಡವಪುರ ಪಟ್ಟಣ, ಮಂಡ್ಯ ಜಿಲ್ಲೆ, ಕರ್ನಾಟಕ.
ಜ್ಞಾನ ಮಾತಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ 2007ರಲ್ಲಿ ಸ್ಥಾಪನೆಗೊಂಡಿದ್ದು, ದಿನಾಂಕ 20/11/2007 ರಂದು ಜ್ಞಾನ ವಿಕಾಸ ಎಜುಕೇಷನ್ ಟ್ರಸ್ಟ್(ರಿ) ಚಿನಕುರಳಿ, ಪಾಂಡವಪುರ ಪಟ್ಟಣದ, ಮಂಡ್ಯ ಜಿಲ್ಲೆಯಲ್ಲಿ, ಅನುಷ್ಠಾನಗೊಂಡಿದೆ. ಕಳೆದ 10 ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯಚರಣೆಗೊಂಡಿದ್ದು ಮಹಿಳಾ ಮತ್ತು ಮಕ್ಕಳ ರಕ್ಷಣೆಯ ಮುಖ್ಯ ಉದ್ದೇಶವನ್ನು ಒಳಗೊಂಡು ಕಾರ್ಯಚರಣೆ ನಡೆಸುತ್ತಿದೆ.
ಇತರೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಅಗತ್ಯ ಮತ್ತು ವ್ಯವಸ್ಥೆಗೆ ಅನುಸಾರವಾಗಿ ಇನ್ನೂ ಮುಂತಾದ ಸಹ ಕಾರ್ಯಕ್ರಮಗಳನ್ನು ಕೇಂದ್ರದಲ್ಲಿ ರೂಪಿಸಲಾಗುತ್ತಿದೆ.
JVET's work includes personal consultation and counselling, protection, and psychological and moral strengthening for girls and women affected by sexual harassment, dowry harassment and violence.
Counsellor: Bhagya
08236-255283
7760803929
santwanakendrapandavapura@gmail.com